ಆತೀಶ್ ಬಿ.ಕನ್ನಾಳೆ ಶಿವಮೊಗ್ಗ : ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಹಾಗೂ ಅಲ್ಲಿಂದ ಬೆಂಗಳೂರಿಗೆ ಸಂಚರಿಸುವ ಪ್ಯಾಸೆಂಜರ್ ರೈಲಿನಲ್ಲಿ ಜಿರಲೆಗಳ ಕಾಟ ಹೆಚ್ಚಿದ್ದು, ಪ್ರಯಾಣಿಕರು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ನಿತ್ಯ ನೂರಾರು ಜನ ಪ್ರಯಾಣಿಸುವ ರೈಲಿನ ಬೋಗಿಗಳಲ್ಲಿ ಜಿರಲೆಗಳ...
Paapa, Chikkamagaluru janarige irodu irade railugalu, adhu kudaa seriyagi maintenance madatha illa.